Sanchari Vijay ಸ್ನೇಹಕ್ಕೆ ಬೆಲೆಕೊಟ್ಟ ರಘು | Filmibeat Kannada

2021-06-15 467

ಸದ್ಯ ವಿಜಯ್ ಪಾರ್ಥಿವ ಶರೀರ ಆಂಬ್ಯುಲೆನ್ಸ್ ಮೂಲಕ ಹುಟ್ಟೂರು ಪಂಚನಹಳ್ಳಿಗೆ ರವಾನೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯ್ ಗೆಳೆಯ ರಘು ಅವರ ತೋಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಲಕಸ ಸಿದ್ಧತೆ ನಡೆದಿದೆ.

Sanchari Vijay to be cremated with full state honours, Karnataka Govt issues an order.